23.5 C
Mangalore
Sunday, December 7, 2025

ಅಮಲು ಮಾತ್ರೆ, ಸಿರಪ್ ಮಾರಾಟ ಜಾಲ ಪತ್ತೆ ಹಚ್ಚಿದ ನಗರ ಪೋಲಿಸರು

ಅಮಲು ಮಾತ್ರೆ, ಸಿರಪ್ ಮಾರಾಟ ಜಾಲ ಪತ್ತೆ ಹಚ್ಚಿದ ನಗರ ಪೋಲಿಸರು ಮಂಗಳೂರು: ನಗರದ ಶಾರದಾ ವಿದ್ಯಾಲಯ ರಸ್ತೆಯಲ್ಲಿರುವ ಮೆಡಿಕಲ್ ಅಂಗಡಿಯೊಂದರಲ್ಲಿ ವೈದ್ಯರ ಚೀಟಿ ಇಲ್ಲದೆ ದುಪ್ಪಟ್ಟು ಬೆಲೆಗೆ ಅಮಲು ಮಾತ್ರೆ ಹಾಗೂ ಸಿರಪ್...

ಮೂಡ ಆಯುಕ್ತ ಮನ್ಸೂರ್ ಆಲಿ, ಬ್ರೋಕರ್ ಮಹಮ್ಮದ್ ಸಲೀಂ ಗೆ ಎ. 8 ರವರೆಗೆ ನ್ಯಾಯಾಂಗ ಬಂಧನ

ಮೂಡ ಆಯುಕ್ತ ಮನ್ಸೂರ್ ಆಲಿ, ಬ್ರೋಕರ್ ಮಹಮ್ಮದ್ ಸಲೀಂ ಗೆ ಎ. 8 ರವರೆಗೆ ನ್ಯಾಯಾಂಗ ಬಂಧನ ದಿನಾಂಕ 23.03.2024 ರಂದು ಮುಡಾ ಆಯುಕ್ತರಾದ ಮನ್ಸೂರ್ ಅಲಿರವರ ನಿರ್ದೇಶನದಂತೆ ಬ್ರೋಕರ್ ಮಹಮ್ಮದ್ ಸಲಿಂ ರವರು...

ಪುರಾಣ ಕಥನ ಕಟ್ಟಿಕೊಟ್ಟ ಕು.ಸುಷ್ಮಿತಾ ನೃತ್ಯವೈಖರಿ

ಪುರಾಣ ಕಥನ ಕಟ್ಟಿಕೊಟ್ಟ ಕು.ಸುಷ್ಮಿತಾ ನೃತ್ಯವೈಖರಿ ನೃತ್ಯವೊಂದು ಕಥೆಯೊಂದರ ವಿವಿಧ ಎಳೆಗಳನ್ನು ವಿನೂತನವಾಗಿ ಕಟ್ಟಿಕೊಡುತ್ತದೆ. ಪುರಾಣ, ಇತಿಹಾಸದ ವಿವರಗಳನ್ನು ಪ್ರಸ್ತುತಪಡಿಸುತ್ತದೆ. ತನ್ನ ಹಿಂದಿನ ಹಿರಿಮೆ-ಗರಿಮೆಗೆ ತಕ್ಕಂತೆಯೇ ವರ್ತಮಾನದಲ್ಲಿ ಒಪ್ಪಿತವಾಗುತ್ತದೆ. ಇದನ್ನು ಧರ್ಮಸ್ಥಳ ಶ್ರೀ ಮಂಜುನಾಥ...

ಏರ್ಯ ಲಕ್ಷ್ಮೀನಾರಾಯಣ ಆಳ್ವರ ನಿಧನಕ್ಕೆ ಸಂತಾಪ

ಏರ್ಯ ಲಕ್ಷ್ಮೀನಾರಾಯಣ ಆಳ್ವರ ನಿಧನಕ್ಕೆ ಸಂತಾಪ ವಿಟ್ಲ: ಬೆರಗುಗೊಳಿಸುವ ಕಾರ್ಯಬಾಹುಳ್ಯದ ಸಾಂಸ್ಕೃತಿಕ ಸಂಘಟನೆಯ ರೂವಾರಿ ಏರ್ಯ ಲಕ್ಷ್ಮೀನಾರಾಯಣ ಆಳ್ವರು ಶಿಕ್ಷಣ, ಸಹಕಾರಿ, ಜಾನಪದ, ರಾಜಕೀಯ, ಸಾಹಿತ್ಯ, ಧಾರ್ಮಿಕ, ಕಲೆ, ಸಾಮಾಜಿಕ ಸಂಘಟನೆ, ಸಮ್ಮೇಳನಗಳ ಪ್ರವರ್ತಕ....

SSLC Student’s Father Tests Positive for COVID-19 Creates Panic among other Students in Udupi

SSLC Student's Father Tests Positive for COVID-19 Creates Panic among other Students in Udupi Udupi: As the SSLC board exams are underway in the district...

Hemanth Nimbalkar Takes Charge as IGP Western Range

Hemanth Nimbalkar Takes Charge as IGP Western Range Mangaluru: Hemanth Nimbalkar has taken charge as the IGP of Western Range here on August 16. https://youtu.be/EnAsXnxuanM Hemanth...

ಕಂಬಳದ ಉಳಿವಿಗಾಗಿ ಸರ್ವ ಪ್ರಯತ್ನ : ಸಚಿವ ಪ್ರಮೋದ್ ಮಧ್ವರಾಜ್

ಕಂಬಳದ ಉಳಿವಿಗಾಗಿ ಸರ್ವ ಪ್ರಯತ್ನ : ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ: ಕೃಷಿಯೊಂದಿಗೆ ನಂಟನ್ನು ಹೊಂದಿರುವ ಕರಾವಳಿಯ ಜಾನಪದ ಕ್ರೀಡೆ ಕಂಬಳವು ತಲೆತಲಾಂತರದಿಂದ ನಡೆದು ಬಂದ ಸಾಂಪ್ರದಾಯಿಕ ಕ್ರೀಡೆಯಾಗಿದ್ದು ಕಂಬಳದ ಉಳಿವಿಗಾಗಿ ಸರ್ವಪ್ರಯತ್ನ ಮಾಡಲಾಗುವುದೆಂದು...

KSCC to hold Blood Donation Camp on July 15

KSCC to hold Blood Donation Camp on July 15 The Karnataka Sports and Cultural Club (KSCC) in association with Dubai Heath Authority (DHA) will hold...

ದ.ಕ. ಜಿಲ್ಲಾದ್ಯಂತ   ಮಾ.31ರವರೆಗೆ ಸೆಕ್ಷನ್ 144 ಜಾರಿ

ದ.ಕ. ಜಿಲ್ಲಾದ್ಯಂತ   ಮಾ.31ರವರೆಗೆ ಸೆಕ್ಷನ್ 144 ಜಾರಿ ಮಂಗಳೂರು : ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ರಾತ್ರಿ 12 ಗಂಟೆಯವರೆಗೆ ಜಿಲ್ಲಾದ್ಯಂತ ಕರ್ಫ್ಯೂ ವಿಧಿಸಲಾಗಿದೆ. ಸಾರ್ವಜನಿಕರು...

ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ- ಸಂತೋಷ್ ಬಜಾಲ್

ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ- ಸಂತೋಷ್ ಬಜಾಲ್ ಬಜಾಲ್: ಬಜಾಲ್ ಪಕ್ಕಲಡ್ಕದಿಂದ ಚರ್ಚ್ ವರೆಗಿನ ಮುಖ್ಯ ರಸ್ತೆ ಕಾಮಗಾರಿ ಕೆಲಸ ಕೈಗೊಂಡು ವರ್ಷ ಕಳೆದರೂ ಪೂರ್ಣಗೊಳಿಸಲು ಸಾದ್ಯವಾಗದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿರಿ ಎಂದು...

Members Login

Obituary

Congratulations