ಪುತ್ತೂರು ತಹಶೀಲ್ದಾರ್ ವಿರುದ್ಧ ಲಂಚ ಪ್ರಕರಣ: ನ್ಯಾಯಾಲಯದಿಂದ ಜಾಮೀನು ಅರ್ಜಿ ತಿರಸ್ಕಾರ
ಪುತ್ತೂರು ತಹಶೀಲ್ದಾರ್ ವಿರುದ್ಧ ಲಂಚ ಪ್ರಕರಣ: ನ್ಯಾಯಾಲಯದಿಂದ ಜಾಮೀನು ಅರ್ಜಿ ತಿರಸ್ಕಾರ
ಮಂಗಳೂರು: ಭ್ರಷ್ಟಾಚಾರ ವಿರೋಧಕ ಕಾಯ್ದೆಯಡಿ ದಾಖಲಾಗಿರುವ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಪುತ್ತೂರು ತಾಲೂಕು ತಹಶೀಲ್ದಾರ್ ಎಸ್.ಬಿ. ಕೂಡಲಗಿ ಅವರ ಜಾಮೀನು ಅರ್ಜಿಯನ್ನು...
ಕುಂದಾಪುರ ನೆಹರೂ ಮೈದಾನದಲ್ಲಿ ಪಟಾಕಿ ಅಂಗಡಿ ತ್ಯಾಜ್ಯ ವಿಲೇವಾರಿ ವಿಳಂಬ: ಸ್ಥಳೀಯರ ಆಕ್ರೋಶ
ಕುಂದಾಪುರ ನೆಹರೂ ಮೈದಾನದಲ್ಲಿ ಪಟಾಕಿ ಅಂಗಡಿ ತ್ಯಾಜ್ಯ ವಿಲೇವಾರಿ ವಿಳಂಬ: ಸ್ಥಳೀಯರ ಆಕ್ರೋಶ
ಕುಂದಾಪುರ: ದೀಪಾವಳಿ ಹಾಗೂ ತುಳಸಿ ಹಬ್ಬದ ಸಂಭ್ರಮಕ್ಕಾಗಿ ನೆಹರೂ ಮೈದಾನದಲ್ಲಿ ಹಾಕಿರುವ ಪಟಾಕಿ ಅಂಗಡಿಗಳಿಂದ ರಾಶಿ ಬಿದ್ದಿರುವ ತ್ಯಾಜ್ಯಗಳು ವಿಲೇವಾರಿ...
ದ್ವೇಷ ಭಾಷಣ ಪ್ರಕರಣ: ಎಸ್ಡಿಪಿಐ ನಾಯಕ ರಿಯಾಝ್ ಕಡಂಬು ಬಂಧನ
ದ್ವೇಷ ಭಾಷಣ ಪ್ರಕರಣ: ಎಸ್ಡಿಪಿಐ ನಾಯಕ ರಿಯಾಝ್ ಕಡಂಬು ಬಂಧನ
ಉಡುಪಿ: ದ್ವೇಷ ಭಾಷಣ ಪ್ರಕರಣದಲ್ಲಿ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಅವರಿಗೆ ಉಡುಪಿ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ರಿಯಾಜ್...
New Mangalore Port welcomes Cruise Ship ‘Celebrity Constellation’-a Malta Flagged Vessel
New Mangalore Port welcomes Cruise Ship 'Celebrity Constellation'-a Malta Flagged Vessel
Mangaluru: The Cruise Vessel ‘CELEBRITY CONSTELLATION’ was called at New Mangalore Port, on 15...
ಪತ್ರಿಕೆಯೊಂದರ ಹೆಸರನ್ನೊಳಗೊಂಡ ನಕಲಿ ಗುರುತಿನ ಚೀಟಿ ಅಂಟಿಸಿ ವಾಹನ ಚಾಲನೆ: ಆರೋಪಿ ಸೆರೆ
ಪತ್ರಿಕೆಯೊಂದರ ಹೆಸರನ್ನೊಳಗೊಂಡ ನಕಲಿ ಗುರುತಿನ ಚೀಟಿ ಅಂಟಿಸಿ ವಾಹನ ಚಾಲನೆ: ಆರೋಪಿ ಸೆರೆ
ಮಂಗಳೂರು: ನಕಲಿ ಗುರುತಿನ ಚೀಟಿಯನ್ನು ಅಂಟಿಸಿ ವಾಹನ ಚಲಾಯಿಸುತ್ತಿದ್ದ ಆರೋಪಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ರವಿವಾರ ಬಂಧಿಸಿ ಕಾನೂನು...
ಬಕ್ರೀದ್ ನಲ್ಲಿ ಗಿಡ ನೆಟ್ಟು ಸೌಹಾರ್ದತೆ ಸಂದೇಶ
ಬಕ್ರೀದ್ ನಲ್ಲಿ ಗಿಡ ನೆಟ್ಟು ಸೌಹಾರ್ದತೆ ಸಂದೇಶ
ಮೈಸೂರು: ಬಕ್ರೀದ್ ಹಬ್ಬದ ಅಂಗವಾಗಿ ನರಸಿಂಹರಾಜ ಕ್ಷೇತ್ರದಲ್ಲಿರುವ ವಾರ್ಡ್ ನಂ.35ರ ತ್ರಿವೇಣಿ ವೃತ್ತದಲ್ಲಿ ತ್ರಿವೇಣಿ ಗೆಳೆಯರ ಬಳಗದ ವತಿಯಿಂದ ಹಿಂದೂ ಮುಸಲ್ಮಾನರು ಜತೆಗೂಡಿ ವಿವಿಧ ಜಾತಿಯ...
Plush and Classy! Karnataka Agencies Unveils the Most Luxurious Mahindra XUV 500 in City
Plush and Classy! Karnataka Agencies Unveils the Most Luxurious Mahindra XUV 500 in City
Plush and Classy! Karnataka Agencies Unveils The Most Luxurious Mahindra XUV...
ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿರುವುದಕ್ಕೆ ಯಾವುದೇ ನೋಟಿಸ್ ಬಂದಿಲ್ಲ – ಅಮೃತ್ ಶೆಣೈ
ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿರುವುದಕ್ಕೆ ಯಾವುದೇ ನೋಟಿಸ್ ಬಂದಿಲ್ಲ – ಅಮೃತ್ ಶೆಣೈ
ಉಡುಪಿ : ಕಾಂಗ್ರೆಸ್ ಪಕ್ಷದಿಂದ ನನ್ನನ್ನು ಅಮಾನತುಗೊಳಿಸಿರುವುದಕ್ಕೆ ಸಂಬಂಧಿಸಿ ಎಐಸಿಸಿ ಅಥವಾ ಕೆಪಿಸಿಸಿಯಿಂದ ಯಾವುದೇ ಪತ್ರ ಅಥವಾ ವಿವರಣೆ ಕೇಳಿ...
ಮಂಗಳೂರು: ಐಡಿಯಲ್ ಐಸ್ ಕ್ರೀಂ ರಾಷ್ಟ್ರೀಯ ಪ್ರಶಸ್ತಿಗಳ ಗರಿ
ಮಂಗಳೂರು: ಶ್ರೀ ಮುಕುಂದ್ ಕಾಮತ್ತವರ ನೇತೃತ್ವದ ಮಂಗಳೂರಿನ ಐಡಿಯಲ್ ಐಸ್ ಕ್ರೀಂ ಗ್ರೇಟ್ ಇಂಡಿಯನ್ ಐಸ್ ಕ್ರೀಂ ಕಾಂಟೆಸ್ಟ್ ಸೀಜನ್ 5ರಲ್ಲಿ ತನ್ನ ಮೂರು ಅತ್ಯುತ್ತಮ ಫ್ಲೇವರ್ಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಫೆಬ್ರವರಿ 11....
Bishop Peter Paul Saldanha Releases ‘Indian constitution’ Book in Konkani
Bishop Peter Paul Saldanha Releases 'Indian constitution' Book in Konkani
Mangaluru: The "Indian Constitution", book in Konkani translation was released by the Bishop of Mangaluru...



























